Book Description
ಕನ್ನಡ ಕವಿ. ರಾಜನ ಆಸ್ಥಾನದಲ್ಲಿದ್ದು ಸಂಸಾರದ ತೊಳಲೆಟಕ್ಕೆ, ರಾಜನ ಸೇವೆಯ ದೈನ್ಯಸ್ಥಿತಿಗೆ ಬೇಸರಿಸಿ ದೂರನಾದ. ವಿರೂಪಾಕ್ಷನಿಗೇ ನಾಲಿಗೆಯನ್ನು ಮಾರಿಕೊಂಡವನೆಂದು ಅವನ ಸೇವಕನಾಗಿ ಬಾಳಿದ. ಭಕ್ತಿಯ ಆನಂದವನ್ನು ಅನುಭವಿಸಿದ, ಭಕ್ತರ ಹಿರಿಮೆಯನ್ನು ಸುಂದರವಾದ ಕಾವ್ಯಗಳಲ್ಲಿ ನಿರೂಪಿಸಿದ.
₹15.00
ಕನ್ನಡ ಕವಿ. ರಾಜನ ಆಸ್ಥಾನದಲ್ಲಿದ್ದು ಸಂಸಾರದ ತೊಳಲೆಟಕ್ಕೆ, ರಾಜನ ಸೇವೆಯ ದೈನ್ಯಸ್ಥಿತಿಗೆ ಬೇಸರಿಸಿ ದೂರನಾದ. ವಿರೂಪಾಕ್ಷನಿಗೇ ನಾಲಿಗೆಯನ್ನು ಮಾರಿಕೊಂಡವನೆಂದು ಅವನ ಸೇವಕನಾಗಿ ಬಾಳಿದ. ಭಕ್ತಿಯ ಆನಂದವನ್ನು ಅನುಭವಿಸಿದ, ಭಕ್ತರ ಹಿರಿಮೆಯನ್ನು ಸುಂದರವಾದ ಕಾವ್ಯಗಳಲ್ಲಿ ನಿರೂಪಿಸಿದ.
Book No | |
---|---|
Author Name | |
Published Date | |
Language |
Reviews
There are no reviews yet.