Book Description
ಕನ್ನಡದ ಹಿರಿಯ ಕವಿಗಳ ಪಂಕ್ತಿಗೆ ಸೇರಿದವನು. ಶಿವನನ್ನೂ ಶಿವಶರಣರನ್ನೂ ಬಿಟ್ಟು ಬೇರೆ ಯಾರನ್ನೂ ಹೊಗಳುವುದಿಲ್ಲವೆಂಬ ಪ್ರತಿಜ್ಞೆ ಈತನದು. ಶಿವಭಕ್ತಿಯ ಹಿರಿಮೆಯನ್ನು ಮಾತ್ರವಲ್ಲ, ಮನುಷ್ಯ ಸ್ವಭಾವ ಎಷ್ಟು ಉನ್ನತಮಟ್ಟವನ್ನು ಮುಟ್ಟಬಲ್ಲುದು ಎಂಬುದನ್ನೂ ಚಿತ್ರಿಸಿದ.
₹15.00
ಕನ್ನಡದ ಹಿರಿಯ ಕವಿಗಳ ಪಂಕ್ತಿಗೆ ಸೇರಿದವನು. ಶಿವನನ್ನೂ ಶಿವಶರಣರನ್ನೂ ಬಿಟ್ಟು ಬೇರೆ ಯಾರನ್ನೂ ಹೊಗಳುವುದಿಲ್ಲವೆಂಬ ಪ್ರತಿಜ್ಞೆ ಈತನದು. ಶಿವಭಕ್ತಿಯ ಹಿರಿಮೆಯನ್ನು ಮಾತ್ರವಲ್ಲ, ಮನುಷ್ಯ ಸ್ವಭಾವ ಎಷ್ಟು ಉನ್ನತಮಟ್ಟವನ್ನು ಮುಟ್ಟಬಲ್ಲುದು ಎಂಬುದನ್ನೂ ಚಿತ್ರಿಸಿದ.
Book No | |
---|---|
Author Name | |
Published Date | |
Language |
Reviews
There are no reviews yet.