ಬೆಂಕಿಯ ಚೆಂಡು ಕುಯಿಲಿ

1.0060.00 (-98%)

Out of stock

ಓ ಶಾಮ ಭಟ್

1.0060.00 (-98%)

Description

ಇಸವಿ 1780 ಸಮಯ, ಇಡೀ ಭಾರತವನ್ನೇ ಗೆದ್ದು ವಶಪಡಿಸಿಕೊಳ್ಳಲು ತಮ್ಮಲ್ಲಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರ ಗಳನ್ನು ತಮಿಳುನಾಡಿನ ಮಧುರೈ ಬಳಿಯ ಶಿವಗಂಗೆಯ ಕೋಟೆಯಲ್ಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ, ಬ್ರಿಟೀಷರು ಸಂಗ್ರಹಿಸಿಟ್ಟಿದ್ದ ಸಮಯ! ಜೊತೆಗೇ ಅವರಿಗೆ ಕುತಂತ್ರಿ ಆರ್ಕಾಟ್ ನವಾಬರ ಬೆಂಗಾವಲು ಬೇರೆ! ಆ ಸಮಯದಲ್ಲಿ ಇದು ಬ್ರಿಟೀಷರ ಹೆಮ್ಮೆಯ ಶಸ್ತ್ರಾಗಾರವೂ ಆಗಿತ್ತು. ಇದನ್ನು ಸಂಪೂರ್ಣ ಧ್ವಂಸ ಮಾಡಿ ಬ್ರಿಟೀಷರನ್ನು ಸೋಲಿಸಿದ ಭಾರತೀಯ ವೀರರಮಣಿಯರ ಅದ್ಭುತ ಸಾಧನೆಯ ಕಥನ ಈ ಕೃತಿಯಲ್ಲಿದೆ.

Main Menu

ಬೆಂಕಿಯ ಚೆಂಡು ಕುಯಿಲಿ

1.0060.00 (-98%)