ದೀವಟಿಗೆಗಳು

120.00

Book Description

ಹಿಂದಿನ ಪೀಳಿಗೆಯಲ್ಲಿ ಕನ್ನಡನಾಡಿನ ಸಾರಸ್ವತ-ಸಾಂಸ್ಕೃತಿಕ-ಸಾಮಾಜಿಕ ಜೀವನವನ್ನು ಶ್ರೀಮಂತಗೊಳಿಸಿದ ಹಲವರು ಮಹನೀಯರ ವ್ಯಕ್ತಿಚಿತ್ರಣಗಳ ಸಂಕಲನವೇ – ’ದೀವಟಿಗೆಗಳು’. ಡಿ.ವಿ.ಜಿ., ವಿ.ಸೀ., ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರೀ, ಪ್ರೊ. ಎಸ್. ಶ್ರೀಕಂಠಶಾಸ್ತ್ರೀ, ಮೋಟಗಾನಹಳ್ಳಿ ಪಂಡಿತಸಂಕುಲ, ಎನ್. ಚೆನ್ನಕೇಶವಯ್ಯ, ಯಾದವರಾವ್ ಜೋಶಿ, ಪಿ. ಕೋದಂಡರಾವ್ – ಈ ಮಹನೀಯರನ್ನು ಕುರಿತ ಪ್ರಬಂಧಗಳು ಇಲ್ಲಿವೆ. ಈ ಹಲವಾರು ವ್ಯಕ್ತಿಗಳ ನಿಕಟ ಪರಿಚಯ-ಸಂಪರ್ಕವನ್ನು ಪಡೆದಿರುವ ಎಸ್.ಆರ್. ರಾಮಸ್ವಾಮಿ ಅವರು ವಾಸ್ತವ ಜೀವನ ಘಟನೆಗಳ ಸ್ಮರಣೆಯನ್ನು ಇಲ್ಲಿ ಸೂತ್ರವಾಗಿ ಒಳಸಿಕೊಂಡು ಈ ಪ್ರಬಂಧಗಳಲ್ಲಿ ಬಳಸಿದ್ದಾರೆ. ಇದುವರೆಗೆ ಬೆಳಕು ಕಾಣದಿರುವ ಹಲವಾರು ಘಟನೆಗಳು ಮೊದಲ ಬಾರಿಗೆ ಇಲ್ಲಿ ದಾಖಲೆಗೊಂಡಿವೆ.

Additional information

Book No

ISBN

Author Name

Published Date

Language

Reviews

There are no reviews yet.

Be the first to review “ದೀವಟಿಗೆಗಳು”

Your email address will not be published.

This site uses Akismet to reduce spam. Learn how your comment data is processed.