ನೆತ್ತರು – ತಾವರೆ

Out of stock

Description

ಸ್ವಾತಂತ್ರ್ಯವೀರ ಸಾವರ್ಕರ್ ಅಂಡಮಾನ್ ಜೈಲಿನೊಳಗಿದ್ದಾಗ ಕಠಿಣತಮ ಶಿಕ್ಷೆಗಳನ್ನು ತಾವು ಅನುಭವಿಸುತ್ತಲೇ ಯುವಜನರನ್ನು ದೇಶಸೇವೆಗೆ ಪ್ರೇರೇಪಿಸುವಂತಹ ಮಹಾಕಾವ್ಯವೊಂದನ್ನು ಬರೆದರು. ’ನೆತ್ತರು-ತಾವರೆ’ ಆ ಮೂಲಕಾವ್ಯ ’ಗೋಮಾಂತಕ’ದ ಕನ್ನಡ ಗದ್ಯರೂಪ. ಕಾವ್ಯವೊಂದು ಕಾದಂಬರಿಯಾಗಿ ಭಾವಾನುವಾದಗೊಂಡ ಸಾಹಿತ್ಯಕ ಚಮತ್ಕಾರ.

Specification

Additional information

book-no

28

moola

ಸ್ವಾತಂತ್ರ್ಯ ವೀರ ಸಾವರ್ಕರ್

author-name

published-date

1973

language

Kannada

Main Menu

ನೆತ್ತರು - ತಾವರೆ