Roll over image to zoom in
ಶತಮಾನದ ತಿರುವಿನಲ್ಲಿ ಭಾರತ
₹115.00
Description
ಸ್ವಾತಂತ್ರ್ಯೋತ್ತರ ಭಾರತದ ಆರ್ಥಿಕ ಯೋಜನೆಗಳನ್ನು ಕುರಿತ ಚಿಕಿತ್ಸಕ ಜಿಜ್ಞಾಸೆಯ ಗ್ರಂಥ. ವಿವಿಧ ಯೋಜನೆಗಳ ವೈಫಲ್ಯಕ್ಕೆ ಕಾರಣವೇನು? ಸರ್ಕಾರ ಜನವಿರೋಧಿ ಯೋಜನೆಗಳನ್ನೇ ಕೈಗೊಳ್ಳುವುದಕ್ಕೆ ಪ್ರೇರಕವಾದ ಒತ್ತಡಗಳು ಯಾವುವು? ಇವುಗಳ ತಲಸ್ಪರ್ಶಿ ವಿಶ್ಲೇಷಣೆ. ಬಡತನ ನಿರುದ್ಯೋಗಗಳಿಗೆ ಕಾರಣ ಸಂಪನ್ಮೂಲಗಳ ಕೊರತೆಯಲ್ಲ. ವ್ಯವಸ್ಥೆ – ಧೋರಣೆಗಳಲ್ಲೆ ಇರುವ ನ್ಯೂನತೆ; ಗ್ರಾಮಾಂತರ ಪ್ರದೇಶಗಳ ಬಾಳಿನ ಸಮಸ್ಯೆಗಳಿಗೂ ಅಂತರರಾಷ್ಟ್ರೀಯ ಆಯಾಮಗಳಿವೆ ಎಂಬುದನ್ನು ವಿಶದೀಕರಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.
Specification
Additional information
book-no | 62 |
---|---|
author-name | |
published-date | 1986 |
language | Kannada |