ಆರ್ಯ ಚಾಣಕ್ಯನ ಅರ್ಥಶಾಸ್ತ್ರ

45.00

Book Description

ನವನಂದರ ದುರಾಡಳಿತದಿಂದಾಗಿ ರಾಜ್ಯದೆಲ್ಲೆಡೆ ತಾಂಡವವಾಡುತ್ತಿದ್ದ ಅರಾಜಕತೆಯಿಂದ ರಾಜ್ಯವನ್ನು ರಕ್ಷಿಸಿ, ಚಂದ್ರಗುಪ್ರಮೌರ್ಯನ ಮೂಲಕ ಸುಭದ್ರ ಆಡಳಿತವನ್ನು ಜಾರಿಗೊಳಿಸಿದ ಚಾಣಕ್ಯ, ಅದುವರೆಗಿನ ಶಾಸ್ತ್ರಕಾರರು – ನೀತಿ ನಿರೂಪಕರು ಏರ್ಪಡಿಸಿದ್ದ ವ್ಯವಸ್ಥೆಗಳಿಗೆ ತನ್ನದೇ ಆದ ಸೂತ್ರಗಳನ್ನು ರೂಪಿಸಿದ. ಕ್ರಿ. ಪೂ. 4ನೇ ಶತಮಾನದಲ್ಲಿ ಆತ ರಚಿಸಿದ ಅರ್ಥಶಾಸ್ತ್ರ ಇಂದಿಗೂ ಹಲವು ವಿಷಯ-ವಿಭಾಗಗಳಲ್ಲಿ ಅಧ್ಯಯನ-ಅನುಸರಣಯೋಗ್ಯವೆನಿಸಿರುವುದು ಅದರ ಸತ್ತ್ವವಂತಿಕೆಯ ಜೊತೆಗೆ ಚಾಣಕ್ಯನ ದೂರದರ್ಶಿತ್ವಕ್ಕೂ ನಿದರ್ಶನವಾಗಿದೆ. ಇಂಥ ಮಹತ್ತ್ವದ ಕೃತಿಯನ್ನು ಕುರಿತು ಪರಿಚಯಾತ್ಮಕವಾಗಿ ತಿ. ತಾ. ಶರ್ಮರು ಬರೆದ ಆರು ಲೇಖನಗಳ ಸಂಕಲನವೇ ‘ಆರ್ಯ ಚಾಣಕ್ಯನ ಅರ್ಥಶಾಸ್ತ್ರ’.

Additional information

Author Name

Language

Book No

Published Date

ISBN

Reviews

There are no reviews yet.

Be the first to review “ಆರ್ಯ ಚಾಣಕ್ಯನ ಅರ್ಥಶಾಸ್ತ್ರ”

Your email address will not be published.

This site uses Akismet to reduce spam. Learn how your comment data is processed.