ಕುಟಿಲ ಸಾಚಾರ್ ವರದಿ

10.00

In stock

10.00

Description

ಬಹುಸಂಖ್ಯಾತ ಹಿಂದೂಸಮಾಜವನ್ನು ಎಲ್ಲ ರೀತಿಗಳಲ್ಲಿಯೂ ಅಪಮಾನಿಸಲು ಕಂಕಣ ಬದ್ಧವಾದಂತಿರುವ ಡಾ|| ಮನಮೋಹನ್ ಸಿಂಗ್ – ಶ್ರೀಮತಿ ಸೋನಿಯಾಗಾಂಧಿ ಸಾರಥ್ಯದ ಯು.ಪಿ.ಎ. ಸರಕಾರದ ಹಿಂದೂ ವಿರೋಧಿ ಕಾರ್ಯಾಚರಣೆಗಳ ಸರಣಿಯ ಮೈಲಿಗಲ್ಲು ಮುಸ್ಲಿಂ ಸಮುದಾಯವನ್ನು ಓಲೈಸುವ ಏಕೈಕ ಉದ್ದೇಶದಿಂದ ೨೦೦೫ರಲ್ಲಿ ರಚಿತಗೊಂಡ ಸಾಚರ್ ಸಮಿತಿ, ಅದರ ತರ್ಕಹೀನ ಶಿಫಾರಸುಗಳ ಮುಸ್ಲಿಂ ಪರ ಕಾರ್ಯಾನ್ವಯ, ಹಿಂದೂಗಳೆಂಬ ಒಂದೇ ಕಾರಣದಿಂದ ಈ ಸಮುದಾಯದ ಬಡವರ್ಗಗಳ ಬಗೆಗೆ ಪೂರ್ಣದುರ್ಲಕ್ಷ್ಯ, ಇದೆಲ್ಲಕ್ಕೂ ಶಿಖರಪ್ರಾಯವಾಗಿ ಸರ್ವಾಂಗೀಕೃತ ನ್ಯಾಯಶಾಸ್ತ್ರಕ್ಕೂ ಸಂವಿಧಾನಕ್ಕೂ ಸಂಪರ್ಣ ವ್ಯತಿರಿಕ್ತವಾದ ’ಕಮ್ಯುನಲ್ ವಯೊಲೆನ್ಸ್’ಮಸೂದೆಯ ಮಂಡನೆ – ಇವು. ಈ ಜಾಡಿನ ನಿರಂತರ ಧೋರಣೆಗಳಿಗೆ ನಾಗರಿಕರು ದೇಶಾದ್ಯಂತ ತೀಕ್ಷ್ಣವಾಗಿ ಪ್ರತಿಭಟಿಸಲೇಬೇಕಾದ ಅನಿವಾರ್ಯತೆಯನ್ನು ಯುಪಿಎ ಸರಕಾರ ನಿರ್ಮಿಸಿತ್ತು. ಇದನ್ನು ಸ್ವಾತ್ರಂತ್ಯೋತ್ತರ ಕಾಲದಲ್ಲಿ ಒದಗಿರುವ ಅತ್ಯಂತ ಗಂಭೀರ ಸವಾಲು ಎಂದು ಪರಿಗಣಿಸಬೇಕಾಗಿದೆ. ಈ ಬೆಳವಣಿಗೆಗಳ ಭಯಾನಕತೆಯ ಆರಿವು ಮೂಡಿಸುವ ಹಾಗೂ ಜನಜಾಗೃತಿಗೆ ನೆರವಾಗಲೆಂಬ ಉದ್ದೇಶದಿಂದ ಈ ಕಿರು ಪುಸ್ತಿಕೆಯನ್ನು ಹೊರತರಲಗಿದೆ. ಈ ಎಲ್ಲ ಈಚಿನ ಬೆಳವಣಿಗೆಗಳಿಗೆ ಚಾಲನೆ ನೀಡಿದುದು ಸಾಚಾರ್ ಸಮಿತಿಯ ವರದಿ. ಆ ವರದಿ ಪೂರ್ಣ ಅವೈಜ್ಞಾನಿಕವೂ ಕಪೋಲಕಲ್ಪಿತ ವಾದಗಳನ್ನು ಆಧರಿಸಿದುದೂ ಆಗಿದೆ ಎನ್ನುವತ್ರಯಸ್ಥ ತಜ್ಞರ ವಿಶ್ಲೇಷಣೆ ಈ ಪುಸ್ತಿಕೆಯಲ್ಲಿದೆ.

Specification

Additional information

book-no

100

isbn

81-86595-67-8

moola

ರಾಮ್ಕುಮಾರ್ ಓಹ್ರಿ , ಜೈಪ್ರಕಾಶ್ ಶರ್ಮ

author-name

published-date

2014

language

Kannada

Main Menu

ಕುಟಿಲ ಸಾಚಾರ್ ವರದಿ

10.00

Add to Cart