Description
ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಲ್ಲಿ ಒಬ್ಬರು. ಕೈತುಂಬ ಹಣ ತರುತ್ತಿದ್ದ ವಕೀಲಿ ವೃತ್ತಿ ಬಿಟ್ಟು ಸ್ವಾತಂತ್ರ್ಯಯೋಧರಾಗಿ ಸೆರೆಮನೆ ಸೇರಿದರು. ಮುಖ್ಯಮಂತ್ರಿಯಾಗಿ, ಭಾರತದ ಗೃಹಮಂತ್ರಿಯಾಗಿ ಸಮರ್ಥ ಆಡಳಿತಗಾರರೆಂದು ತೋರಿಸಿ ಕೊಟ್ಟರು. ಸರಳ ಜೀವನ, ಬಿಡುವಿಲ್ಲದ ದುಡಿಮೆ.
Specification
Additional information
book-no | 395 |
---|---|
author-name | |
published-date | 1979 |
language | Kannada |