Book Description
ಜೀವನದುದ್ದಕ್ಕೂ ಅನಾರೋಗ್ಯವೇ ಒಡನಾಡಿಯಾದರೂ ಕಿಶೋರಿಲೆಲರು ದೇಶಸೇವೆಗೆ ಮುಡಿಪಾದರು. ಗಾಂಧೀಜೀಯ ಶಿಷ್ಯರಾಗಿ ಅವರ ವಿಚಾರ ರೀತಿಯನ್ನು ಆಳವಾಗಿ ಅಧ್ಯಯನ ಮಾಡಿದರು. ರಚನಾತ್ಮಕ ಕಾರ್ಯಕ್ಕೆ ಮೇಲ್ಪಂಕ್ತಿಯಾದರು. ದೇಶಕ್ಕಾಗಿ ಸೆರೆಮನೆ ಸೇರಿದರು. ಇವರ ಬಾಳೇ ಒಂದು ಬಗೆಯ ತಪಸ್ಸು.
₹14.00
ಜೀವನದುದ್ದಕ್ಕೂ ಅನಾರೋಗ್ಯವೇ ಒಡನಾಡಿಯಾದರೂ ಕಿಶೋರಿಲೆಲರು ದೇಶಸೇವೆಗೆ ಮುಡಿಪಾದರು. ಗಾಂಧೀಜೀಯ ಶಿಷ್ಯರಾಗಿ ಅವರ ವಿಚಾರ ರೀತಿಯನ್ನು ಆಳವಾಗಿ ಅಧ್ಯಯನ ಮಾಡಿದರು. ರಚನಾತ್ಮಕ ಕಾರ್ಯಕ್ಕೆ ಮೇಲ್ಪಂಕ್ತಿಯಾದರು. ದೇಶಕ್ಕಾಗಿ ಸೆರೆಮನೆ ಸೇರಿದರು. ಇವರ ಬಾಳೇ ಒಂದು ಬಗೆಯ ತಪಸ್ಸು.
Book No | |
---|---|
Author Name | |
Published Date | |
Language |
Reviews
There are no reviews yet.