Book Description
ಬಂಗಾಳದ ಈ ಕಾದಂಬರಿಕಾರರು ಭಾರತದ ಹಿರಿಯ ಸಾಹಿತಿಗಳ ಪಂಕ್ತಿಗೆ ಸೇರಿದವರು. ಕೂಲಿಗಾರರು, ರೈತರು, ಬಡವರು, ಸಮಾಜದ ಸಂಪ್ರದಾಯದಿಂದ ನೊಂದವರು ಎಲ್ಲರೊಂದಿಗೆ ಬೆರೆತು ಅವರ ಜೀವನವನ್ನು ಹತ್ತಿರದಿಂದ ಕಂಡರು; ಅವರ ನೋವಿನ ಧ್ವನಿಯಾದರು; ಅವರಿಗಾಗುತ್ತಿದ್ದ ಅನ್ಯಾಯದತ್ತ ಸಮಾಜದ ಕಣ್ಣನ್ನು ಸೆಳೆದರು.
Reviews
There are no reviews yet.