ರಾಮಶಾಸ್ತ್ರಿ ಪ್ರಭುಣೆ

15.00

In stock

Category:

15.00

Description

ಮಹಾರಾಷ್ಟ್ರದ ಪೇಶ್ವೆಯವರು ನೇಮಿಸಿದ ಮುಖ್ಯ ನ್ಯಾಯಾಧೀಶ. ಕಷ್ಟದಿಂದ ವಿದ್ಯೆ ಸಂಪಾದಿಸಿ, ದಕ್ಷತೆ ಪ್ರಾಮಾಣಿಕತೆಗಳಿಂದ ಅಧಿಕಾರ ಪಡೆದವನು. ಯಾರಿಗೂ ಹೆದರದೆ ಯಾವ ಆಸೆಗೂ ಸೋಲದೆ ಕರ್ತವ್ಯ ನಡೆಸಿದವನು. ತನ್ನೆದುರಿಗೆ ಕೊಲೆಯಾದಾಗ ಸ್ವತಃ ಪೇಶ್ವೆಯಾಗಲಿದ್ದವನೇ ಸುಮ್ಮನಿದ್ದನೆಂದು, ಆತನಿಗೆ ಮರಣದಂಡನೆಯಾಗಬೇಕೆಂದು ನಿರ್ಭಯವಾಗಿ ಸಾರಿದ ನ್ಯಾಯಾಧೀಶ.

Specification

Additional information

book-no

252

author-name

published-date

1976

language

Kannada

Main Menu

ರಾಮಶಾಸ್ತ್ರಿ ಪ್ರಭುಣೆ

15.00

Add to Cart