Roll over image to zoom in
ಶಿವಾಜಿ
₹15.00
Description
ದೇಶದಲೆಲ್ಲ ನಿರಾಶೆ ಕವಿದಿರುವಾಗ, ತನ್ನ ಅಸಾಮಾನ್ಯ ಸಂಘಟನಾಶಕ್ತಿ, ಚತುರತೆ, ದೇಶಭಕ್ತಿ, ಪರಾಕ್ರಮಗಳ ಮೂಲಕ ಒಂದು ಹೊಸ ಸಾಮ್ರಾಜ್ಯವನ್ನೇ ನಿರ್ಮಿಸಿ ಜನರಲ್ಲಿ ಸ್ವಾಭಿಮಾನವನ್ನು ಪುನರ್ ಜಾಗೃತಗೊಳಿಸಿದ ’ಛತ್ರಪತಿ’. ರಾಜ್ಯಾಡಳಿತದಲ್ಲೂ ಆದರ್ಶ ಸ್ಥಾಪಿಸಿದ ಜನಸೇವಕ. ಆದರ್ಶ ರಾಷ್ಟ್ರಪುರುಷ.
Specification
Additional information
book-no | 8 |
---|---|
author-name | |
published-date | 1972 |
language | Kannada |