Book Description
ಜಗಮೋಹನ್ ತಾವು ಎರಡು ಅವಧಿಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗಿನ ಘಟನೆಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ಸಮಗ್ರವಾಗಿಯೂ, ಸಂವೇದನಾ ಪೂರ್ಣವಾಗಿಯೂ ವಿಶ್ಲೇಷಿಸಿದ್ದಾರೆ. ಈ ಗ್ರಂಥದಲ್ಲಿ ಬಂದಿರುವ ಒಂದೊಂದು ಹೇಳಿಕೆಯೂ ಬಲವಾದ ಸಾಕ್ಷ್ಯಗಳನ್ನು ಅಧಿಕೃತ ದಾಖಲೆಗಳನ್ನೂ ಆಧರಿಸಿದ್ದು, ಕಾಶ್ಮೀರದ ಇಂದಿನ ದುಃಸ್ಥಿತಿಗೆ ಕಾರಣವಾದ ಎಲ್ಲಾ ಎಳೆಗಳನ್ನು ಶ್ರೀಯುತರು ಈ ಗ್ರಂಥದಲ್ಲಿ ಬಿಡಿಸಿಟ್ಟಿದ್ದಾರೆ.
Reviews
There are no reviews yet.