Book Description
ತೃತೀಯ ಜಗತ್ತಿನ ಕ್ಷಾಮಡಾಮರದಂತಹ ಪ್ರಕೃತಿ ವಿಕೋಪದ ಸಂದರ್ಭಗಳನ್ನು ಉಪಯೋಗಿಸಿಕೊಂಡು, ಹಸಿದವರ ಹೆಸರಿನಲ್ಲಿ ನಡೆಯುವ ವಿಶ್ವದ ಶಕ್ತಿ ರಾಜಕಾರಣದ ಆಗುಹೋಗುಗಳ, ಸಭ್ಯ ವೇಷ ತೊಟ್ಟ ದುಷ್ಟ ಸಂಚುಗಳನ್ನು ಇಲ್ಲಿ ಬಯಲಿಗೆಳೆಯಲಾಗಿದೆ.
Na hi Jnanena Sadrusham | ನ ಹಿ ಜ್ಙಾನೇನ ಸದೃಷಂ.
ತೃತೀಯ ಜಗತ್ತಿನ ಕ್ಷಾಮಡಾಮರದಂತಹ ಪ್ರಕೃತಿ ವಿಕೋಪದ ಸಂದರ್ಭಗಳನ್ನು ಉಪಯೋಗಿಸಿಕೊಂಡು, ಹಸಿದವರ ಹೆಸರಿನಲ್ಲಿ ನಡೆಯುವ ವಿಶ್ವದ ಶಕ್ತಿ ರಾಜಕಾರಣದ ಆಗುಹೋಗುಗಳ, ಸಭ್ಯ ವೇಷ ತೊಟ್ಟ ದುಷ್ಟ ಸಂಚುಗಳನ್ನು ಇಲ್ಲಿ ಬಯಲಿಗೆಳೆಯಲಾಗಿದೆ.
Book No | |
---|---|
Author Name | |
Published Date | |
Language |
Rashtrottahana Sahitya is proudly powered by WordPress
aswathanarayana –
ಗಂಗೆಗೆ ಬಿದ್ದ ಬೆಂಕಿ ಪುಸ್ತಕದ ಹುಡುಕಾಟದಲ್ಲಿ ಕಳೆದ ೩೦ ವರ್ಷಗಳನ್ನು ಕಳೆದಿದ್ದೇನೆ. ೧೯೮೬ರ ದ್ವಿತಿಯ ಬಿಎಸ್ಸಿ ಕನ್ನಡ ಪಠ್ಯವಾಗಿದ್ದ ಈ ಪುಸ್ತಕ ಓದಿ ಪ್ರಭಾವಿತನಾಗಿದ್ದೆ. ಆದರೆ ನನ್ನ ಶೇಖರಣೆಯಲ್ಲಿದ್ದ ಈ ಪುಸ್ತಕವನ್ನು ಕೊಂಡೊಯ್ದ ಪುನ್ಯಾತ್ಮರು ವಾಪಸ್ ನೀಡದೆ ನನಗೆ ತೀವ್ರ ನಿರಾಸೆ ಮೂಡಿಸಿದ್ದಾರೆ. ಕಳೆದ ೩೦ ವರ್ಷಗಳಿಂದ ಹುಡುಕುತ್ತಿರುವ ಈ ಪುಸ್ತಕ ಯಾರ ಬಳಿಯಾದರೂ ಇದ್ದರೆ ದಯೆವಿಟ್ಟು ನೀಡಬೇಕೆಂದು ಮನವಿ ಮಾಡುತ್ತೇನೆ.