ವ್ಯಾಸರ ಬಿನ್ನಪ

110.00125.00 (-12%)

In stock

ಎಸ್ ಆರ್ ರಾಮಸ್ವಾಮಿ

110.00125.00 (-12%)

Description

ಮಹಾಭಾರತದ ಉದ್ದೇಶವು ಕೌರವ-ಪಾಂಡವ ಯುದ್ಧದ ಕಥನ ಮಾತ್ರವೆ? ಅಲ್ಲವೆಂದರೆ ಅದರ ನೈಜ ಆಶಯ ಏನು? ಮಹಾಭಾರತದ ಕಥೆಯೂ ಪಾತ್ರಗಳೂ ವಾಸ್ತವವೆ ಅಥವಾ ಕವಿಕಲ್ಪಿತಗಳೆ? ಮಹಾಭಾರತ ಕೇವಲ ಒಂದು ಸಾಹಿತ್ಯಕೃತಿಯೆ? ಸೂತ್ರಧಾರಿ ಶ್ರೀಕೃಷ್ಣನು ರಾಜಕಾರಣಿಯೆ ಅಥವಾ ಅವತಾರಪುರುಷನೆ? ಮಹಾಭಾರತ ಇಂದಿಗೂ ಪ್ರಸ್ತುತವೆ? ಹೇಗೆ? –ಮಹಾಭಾರತಾಸಕ್ತರ ಮನಸ್ಸಿನಲ್ಲಿ ಉದಿಸುವ ಇಂತಹ ಆಧಾರಭೂತವೂ ಜಟಿಲವೂ ಆದ ಪ್ರಶ್ನೆಗಳಿಗೆ ಉತ್ತರವನ್ನರಸುವ ದಿಕ್ಕಿನ ಕೆಲವು ಪರಾಮರ್ಶನ ಪ್ರಬಂಧಗಳ ಸಮುಚ್ಚಯ — ’ವ್ಯಾಸರ ಬಿನ್ನಪ’.

Specification

Additional information

author-name

isbn

9789393991713

language

Kannada

no-of-pages

140

published-date

January 2024

Main Menu

ವ್ಯಾಸರ ಬಿನ್ನಪ

110.00125.00 (-12%)

Add to Cart