Book Description
ದಾಸ್ಯದ ಸಂಕೋಲೆಯಿಂದ ತಾಯಿ ಭಾರತಿಯನ್ನು ಪಾರುಗಾಣಿಸಲು ಲೇಖನಿ ಹಿಡಿದು ಹೋರಾಟ ನಡೆಸಿದವರತ್ತ ಒಂದು ಇಣುಕುನೋಟ. ಭಾರತದ ಸ್ವಾತಂತ್ರ್ಯಾಕಾಂಕ್ಷೆ ಕಾಂತಿಯುತವಾಗಿ ಸುವ್ಯಕ್ತಗೊಂಡ ಬರಹಗಳ ಬಿಂಬ. ಅರವಿಂದ ಗಾಂಧೀಜಿಯವರಂತೆಯೇ ಈ ನಿಟ್ಟಿನಲ್ಲಿ ಬಿಡುಗಡೆಗಾಗಿ ಬರೆದ ಭಾರತ ಪ್ರೇಮಿ ಪಾಶ್ಚಾತ್ಯರ ಕೊಡುಗೆ ಏನೆಂಬುದರ ಮೌಲ್ಯಮಾಪನ.
Reviews
There are no reviews yet.