ಕೆ.ಶೇಷಾದ್ರಿ ಅಯ್ಯರ್

15.00

In stock

15.00

Description

ಹಿಂದಿನ ಮೈಸೂರು ಸಂಸ್ಥಾನದ ಪ್ರತಿಭಾವಂತ, ಸಮರ್ಥ ದಿವಾನರು. ಕಲೆಕ್ಟರ್ ಕಛೇರಿಯಲ್ಲಿ ಭಾಷಾಂತರಕಾರರಾಗಿ ಕೆಲಸ ಪ್ರಾರಂಭಿಸಿದವರು ದಿವಾನ ಪದವಿಯವರೆಗೆ ಏರಿದರು. ಸಂಸ್ಥಾನ ತುಂಬಾ ಕಷ್ಟ ಸ್ಥಿತಿಯಲ್ಲಿದ್ದಾಗ ಹಲವು ಕ್ರಮಗಳಿಂದ ಆದಾಯ ಹೆಚ್ಚಿಸಿದರು, ಅಭಿವೃದ್ಧಿಯ ರಾಜಮಾರ್ಗವನ್ನು ತೆರೆದರು. ಶಿವಸಮುದ್ರದ ವಿದ್ಯುತ್ ಉತ್ಪಾದನಾ ಯೋಜನೆ, ವಿಕ್ಟೋರಿಯಾ ಆಸ್ಪತ್ರೆ, ಮೈಸೂರಿನಿಂದ ಹರಿಹರದವರೆಗೆ ರೈಲು- ಇವು ಅವರ ಕೊಡುಗೆಗಳಲ್ಲಿ ಕೆಲವು. ದಕ್ಷತೆ, ದರ್ಪ, ದೊಡ್ಡತನ ಎಲ್ಲ ಅವರಲ್ಲಿ ಮನೆಮಾಡಿದ್ದವು.

Specification

Additional information

book-no

274

author-name

published-date

1976

language

Kannada

Main Menu

ಕೆ.ಶೇಷಾದ್ರಿ ಅಯ್ಯರ್

15.00

Add to Cart