Roll over image to zoom in
ಎ.ಆರ್.ಕೃಷ್ಣಶಾಸ್ತ್ರಿ
₹15.00
Description
‘ವಚನ ಭಾರತ’ ’ನಿರ್ಮಲ ಭಾರತೀ’ ಮುಂತಾದ ಗ್ರಂಥಗಳನ್ನು ರಚಿಸಿ ಕನ್ನಡಕ್ಕಾಗಿ ಅವಿರತವಾಗಿ ದುಡಿದ ’ಕನ್ನಡ ಕುಲ ಸಾರಥಿ’. ಕನ್ನಡವೆಂದರೆ ತಿರಸ್ಕಾರವಿದ್ದ ಕಾಲದಲ್ಲಿ ಅದರ ಹಿರಿಮೆಯನ್ನು ಹೆಚ್ಚಿಸಿದ ಸಾಹಿತಿ. ದೊಡ್ಡ ಬರಹಗಾರರಾದಂತೆ ಬಹು ಹಿರಿಯ ಬಾಳು ಬಾಳಿದ ಚೇತನ.
Specification
Additional information
book-no | 150 |
---|---|
author-name | |
published-date | 1973 |
language | Kannada |