Roll over image to zoom in
ಮಹಾದೇವ ಗೋವಿಂದ ರಾನಡೆ
₹15.00
Description
ಶ್ರದ್ಧೆಯೇ ಮೂರ್ತಿ ತಾಳಿ ಬಂದಂತಹ ವಿದ್ಯಾರ್ಥಿ. ನ್ಯಾಯಾಧೀಶರಾಗಿ ನ್ಯಾಯ ಒಂದಕ್ಕೇ ನಿಷ್ಠೆ. ಸರ್ಕಾರಿ ಕೆಲಸದಲ್ಲಿರುವವರು ದೇಶಭಕ್ತಿಯ ಕೆಲಸದಲ್ಲಿ ತೊಡಗಿದರೆ ಬ್ರಿಟಿಷ್ ಸರ್ಕಾರಕ್ಕೆ ಸಿಟ್ಟು ಬರುತ್ತದೆ ಎಂದು ಗೆಳೆಯರು ಎಚ್ಚರಿಸಿದರೂ ದೇಶಸೇವೆಯಲ್ಲಿ ತೊಡಗಿದರು. ಸಮಾಜದಲ್ಲಿನ ಅನ್ಯಾಯಗಳನ್ನು ಕಿತ್ತುಹಾಕಲು ಶ್ರಮಿಸಿದರು. ಭಾರತದ ಪ್ರಸಿದ್ಧ ನಾಯಕ ಗೋಪಾಲಕೃಷ್ಣ ಗೋಖಲೆಯವರ ಗುರು. buy testex elmu prolongatum 250mgml 1 ampoule uk
Specification
Additional information
book-no | 205 |
---|---|
author-name | |
published-date | 1976 |
language | Kannada |