Roll over image to zoom in
ತೆನಲಿರಾಮಕೃಷ್ಣ
₹15.00
Description
ವಿಜಯನಗರದ ಕೃಷ್ಣದೇವರಾಯನ ಆಸ್ಥಾನದ ಮಹಾ ವಿದ್ವಾಂಸರಲ್ಲಿ ಒಬ್ಬ, ಪ್ರಸಿದ್ಧ ಹಾಸ್ಯಗಾರ. ಬಹು ಕಷ್ಟಪಟ್ಟು ತನ್ನ ಪ್ರಯತ್ನದಿಂದಲೇ ವಿದ್ಯೆಯನ್ನು ಸಂಪಾದಿಸಿದ. ಅಹಂಕಾರ, ಮೂಢನಂಬಿಕೆ ಇವನ್ನು ಕತ್ತರಿಸುವ ಅಸ್ತ್ರವನ್ನಾಗಿ ಹಾಸ್ಯವನ್ನು ಬಳಸಿದ.
Specification
Additional information
book-no | 49 |
---|---|
author-name | |
published-date | 1973 |
language | Kannada |