Roll over image to zoom in
ಗುರು ತೇಗಬಹಾದುರ್
₹15.00
Description
ಬಲೆತ್ಕಾರದ ಮತಾಂತರವನ್ನು ವಿರೋಧಿಸಿದ ಸಹಾಯಹೀನ ಕಾಶ್ಮೀರಿ ಪಂಡಿತರ ರಕ್ಷಕನಾದ ಸಿಖ್ ಗುರು. ಪ್ರಬಲ ಬಾದಶಹ ಔರಂಗಜೇಬನನ್ನು ಎದುರಿಸಿದರು ತೇಗ ಬಹಾದುರರು. ಅವರ ತಲೆಯನ್ನು ಕಡಿಯಲೆಯಿತು. ಧರ್ಮಕ್ಕಾಗಿ ಪ್ರಾಣ ಕೊಟ್ಟ ಗುರುಗಳು, ಭಾರತದ ಚರಿತ್ರೆಯಲ್ಲಿ ನಂದಾದೀಪವಾದರು.
Specification
Additional information
book-no | 77 |
---|---|
author-name | |
published-date | 1976 |
language | Kannada |