-
1 × ₹150.00
-
1 × ₹15.00
-
1 × ₹15.00
-
1 × ₹15.00
-
1 × ₹280.00
-
1 × ₹15.00
-
1 × ₹220.00
-
1 × ₹100.00
-
2 × ₹100.00
-
1 × ₹15.00
-
1 × ₹15.00
-
1 × ₹15.00
-
1 × ₹135.00
-
1 × ₹50.00
-
1 × ₹120.00
-
1 × ₹15.00
-
1 × ₹15.00
-
1 × ₹15.00
-
1 × ₹90.00
-
1 × ₹15.00
-
1 × ₹90.00
-
1 × ₹170.00
-
1 × ₹60.00
-
1 × ₹15.00
-
1 × ₹15.00
-
1 × ₹480.00
-
2 × ₹90.00
-
1 × ₹15.00
-
1 × ₹300.00
-
1 × ₹15.00
-
1 × ₹75.00
-
1 × ₹130.00
Roll over image to zoom in
ಜಗಜ್ಜನನಿ ಭಾರತ
₹85.00₹90.00 (-6%)
Description
ಜಗತ್ತು ಚೈತನ್ಯಹೀನವಾಗಿ, ಬಸವಳಿದು, ಪ್ರಾಪಂಚಿಕತೆ ತುಂಬಿ ತುಳುಕಾಡಿದಾಗ, ಬಿಡಿಸಲಾರದ ಸಮಸ್ಯೆಗಳಿಂದ ತತ್ತರಿಸಿಹೋದಾಗ, ಮಾನವಕೋಟಿಗೆ ನವಯೌವನ ಕೊಟ್ಟು ಅಮೃತತ್ವದ ಭರವಸೆ ನೀಡುವುದು ಭಾರತದ ಕರ್ತವ್ಯ. ಭಾರತೀಯರಿಗೆ ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿಯ ಸ್ವ-ಸ್ವರೂಪದರ್ಶನವಾದಾಗಲೇ ಅವರು ಪುರುಷಸಿಂಹಗಳಾಗಲು, ತಮ್ಮ ಕರ್ತವ್ಯ ನೆರವೇರಿಸಲು ಸಾಧ್ಯ ಎಂಬುದು ಮಹಾಯೋಗಿ ಅರವಿಂದರ ದಿವ್ಯವಾಣಿ, ಭವಿಷ್ಯದ್ವಾಣಿ. ಭಾರತದ ನೈಜ ಸ್ವರೂಪ, ಹಿರಿಮೆ, ಕರ್ತವ್ಯವನ್ನು ತಿಳಿದು ಕೊಂಚಮಟ್ಟಿಗಾದರೂ ಯುವಕರು ಆಚರಿಸಿದರೆ ಈ ದೇಶ ಬಹಳಮಟ್ಟಿಗೆ ಹಸನಾದೀತು ಎಂಬ ನಿರೀಕ್ಷೆಯಿಂದ ಈ ಪುಸ್ತಕದಲ್ಲಿ ಅರವಿಂದರ ವಿಚಾರಧಾರೆಯನ್ನು ಸಂಗ್ರಹಿಸಿ ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ.
Specification
Additional information
author-name | |
---|---|
published-date | 1974 |
language | Kannada |